Connect with us

ಇತರ

ಅರ್ಜಿ ವಿಲೇವಾರಿ ವಿಳಂಬ; ಲೋಕಾಯುಕ್ತಕ್ಕೆ ದೂರು

Published

on

ಪುತ್ತೂರು: ನ್ಯಾಯಾಲಯದ ಆದೇಶದಂತೆ ಪಹಣಿಯಲ್ಲಿ ಹೆಸರು ಬದಲಾವಣೆಗೆಂದು 2024ರ ಅಕ್ಟೋಬರ್‌ ತಿಂಗಳಲ್ಲಿ ಕೊಟ್ಟಿರುವ ಅರ್ಜಿ ಈ ದಿನದವರೆಗೆ ವಿಲೇವಾರಿ ಆಗದಿರುವ ಬಗ್ಗೆ ಡಾ| ಎಸ್‌.ಎನ್‌. ಅಮೃತ್‌ ಮಲ್ಲ ಅವರು ದ.ಕ. ಜಿಲ್ಲಾಧಿಕಾರಿ ಮತ್ತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಆರ್‌ಆರ್‌ಟಿಸಿಆರ್‌ 176/24-25, ಐಆರ್‌ 1961/24-25 ಅರ್ಜಿ ಎಪ್ರಿಲ್‌ ತಿಂಗಳಲ್ಲಿ ತಾಲುಕು ಕಚೇರಿಗೆ ರವಾನೆ ಆಗಿದೆ. ಸದ್ರಿ ಅರ್ಜಿ ವಿಲೇವಾರಿ ಬಗ್ಗೆ ಪುತ್ತೂರು ತಹಶೀಲ್ದಾರ್‌ ಮತ್ತು ಕಚೇರಿ ಗುಮಾಸ್ತರಲ್ಲಿ ವಿಚಾರಿಸಿದರೂ, ಕಡತ ಬಂದದ್ದನ್ನು ಪರಿಶೀಲಿಸಿಲ್ಲ. ವಿಳಂಬಕ್ಕೆ ತಹಶೀಲ್ದಾರ್‌ ನೇರ ಹೊಣೆಗಾರರಾಗಿದ್ದಾರೆ ಎಂದು ಅವರು ಅರ್ಜಿಯಲ್ಲಿ ದೂರಿದ್ದಾರೆ..

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version