Connect with us

ಇತರ

ಆ 24 ರಂದು ವಿಷ್ಣು ಯುವಕ ಮಂಡಲ (ರಿ.) ಕೆಮ್ಮಾಯಿ, ಪುತ್ತೂರು ಇದರ ಸಾರಥ್ಯದಲ್ಲಿ ಅಶ್ವ ಫ್ರೆಂಡ್ಸ್ ಬೀರ್ನಹಿತ್ಲು ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ 8ನೇ ವರ್ಷದ ಮೊಸರು ಕುಡಿಕೆ

Published

on

ಪುತ್ತೂರು :ಆ 24 ರಂದು ವಿಷ್ಣು ಯುವಕ ಮಂಡಲ (ರಿ.) ಕೆಮ್ಮಾಯಿ, ಪುತ್ತೂರು ಇದರ ಸಾರಥ್ಯದಲ್ಲಿಅಶ್ವ ಫ್ರೆಂಡ್ಸ್ ಬೀರ್ನಹಿತ್ಲು ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿಯ ಸಹಯೋಗದೊಂದಿಗೆ 8ನೇ ವರ್ಷದ ಮೊಸರು ಕುಡಿಕೆ ದಿನಾಂಕ 24-08-2025ನೇ ಆದಿತ್ಯವಾರ ಸ್ಥಳ : ಓಂ ಅಶ್ವತ್ಥಕಟ್ಟೆ ಬಳಿ, ಕೆಮ್ಮಾಯಿ ಯಲ್ಲಿ ನಡೆಯಲಿದೆ.

ಇದರ ಆಮಂತ್ರಣ ಪತ್ರಿಕೆಯನ್ನು ಮಾನ್ಯ ಶಾಸಕರಾದ ಅಶೋಕ್ ಕುಮಾರ್ ರೈ ಯವರಿಗೆ ನೀಡಲಾಯಿತು,ಈ ಸಂದರ್ಭದಲ್ಲಿ ಪುತ್ತೂರು ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ , ಮೊಸರುಕುಡಿಕೆ ಉತ್ಸವ ಸಮಿತಿ ಇದರ ಅಧ್ಯಕ್ಷರಾದ ಸುಂದರ ಪೂಜಾರಿ ಬಡಾವು, ಅಶೋಕ್ ಗೌಡ ಕಮ್ಮಾಯಿ, ಜಯೇಶ್ ಪೂಜಾರಿ ಕೆಮ್ಮಾಯಿ, ರಾಮಕೃಷ್ಣ ನಾಯ್ಕ್, ಜಯಪ್ರಕಾಶ್ ಬದಿನಾರ್, ರಾಮಣ್ಣ ಪಿಲಿ0ಜ ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version