Published
2 months agoon
By
Akkare News
ಶಾಸಕ ಅಶೋಕ್ ಕುಮಾರ್ ರೈಯವರ ಮಾರ್ಗದರ್ಶನದಲ್ಲಿ ನಡೆಯುವ ಈ ತರಬೇತಿ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ತರಬೇತುದಾರ ಮಹಮ್ಮದ್ ನವಾಜ್ ತರಬೇತಿ ನೀಡಲಿದ್ದಾರೆ. ಪಕ್ಷದ ಬೂತ್ ಅಧ್ಯಕ್ಷರು, ಬಿಎಲ್ಎ, ವಲಯ ಅಧ್ಯಕ್ಷರುಗಳು ಭಾಗವಹಿಸುವಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ತಿಳಿಸಿದ್ದಾರೆ.