Published
7 hours agoon
By
Akkare News
ಇದೀಗ ಇಲಾಖೆಯವರು ಅಪಾಯಕಾರಿ ಮರ ತೆರವುಗೊಳಿಸಿದ್ದಾರೆ. ಸಾರ್ವಜನಿಕರು ಪದ್ಮಪ್ಪ ಪೂಜಾರಿ ಮತ್ತು ಮೆಸ್ಕಾಂ ಸದಾನಂದ ರವರ ಸಾಮಾಜಿಕ ಕಾರ್ಯಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಮರ ತೆರವು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಗೌಡ ಪಮ್ಮನಮಜಲು, ಉಷಾ ಕೊರ್ತಾಜೆ,ಉಷಾ ಕೋರ್ಯ ಮೊದಲದವರು ಉಪಸ್ಥಿತರಿದ್ದರು.