ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಕೋಡಿಂಬಾಡಿ : ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಜಯಪ್ರಕಾಶ್ ಬಾದಿನಾರು ಸಾರಥ್ಯದಲ್ಲಿ, ಮನೆ ಮನೆಗೆ ಬಿರುಸಿನ ಪ್ರಚಾರ, ಸರಕಾರದ ಗ್ಯಾರಂಟಿ ಯೋಜನೆ ಪಕ್ಷಕ್ಕೆ ಶ್ರೀರಕ್ಷೆ : ಜಯಪ್ರಕಾಶ್Published
12 months agoon
By
Akkare Newsಏ : 24 : ಕೋಡಿಂಬಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು ಮತ್ತು ಬೂತ್ ಅಧ್ಯಕ್ಷರಾದ ಯತೀಶ್ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇಂದು ಮನೆಮನೆ ಪ್ರಚಾರವನ್ನು ಕೈಗೊಂಡು
ಶಾಸಕರ ಕೊಟ್ಟ ಅನುದಾನ ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿ ಮಾಡುವ ದೃಷ್ಟಿಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಸಂಕಲ್ಪ ದೊಂದಿಗೆ ಲೋಕಸಭಾ ಅಭ್ಯರ್ಥಿ ಪದ್ಮ ರಾಜ್ ಪೂಜಾರಿ ಪರ ಮತಯಾಚನೆಯನ್ನು ಮಾಡಿದರು