ನಮ್ಮೊಂದಿಗೆ ಸಂಪರ್ಕ ಸಾಧಿಸಿ

ನಿಧನ

ಪುತ್ತೂರು ತಾಲೂಕು ಕಚೇರಿಯ ಚುನಾವಣಾ ಅಧಿಕಾರಿಯಾದ ಕನಕರಾಜ್ ನಿಧನ

Published

on

 

ಪುತ್ತೂರು ತಾಲೂಕು ಕಚೇರಿಯಲ್ಲಿ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಮೈಸೂರು ಕೊಳ್ಳೇಗಾಲ ನಿವಾಸಿಯಾದ ಕನಕ ರಾಜು ಅವರು ನಿನ್ನೆ ರಾತ್ರಿ ಹೃದಯಘಾತ ದಿಂದ ನಿಧಾನ ಹೊಂದಿದ್ದಾರೆ, ಅವರ ಅಂತಿಮ ಸಂಸ್ಕಾರವನ್ನು ಅವರ ಊರಲ್ಲಿ ಮಾಡುವುದರಿಂದ ಪಾರ್ಥಿವ ಶರೀರವನ್ನು ಮೈಸೂರಿಗೆ ಕೊಂಡೊಯ್ಯಲಾಗಿದೆ ಎಂದು ಸಂಬಂಧಿಕರು ತಿಳಿಸಿರುತ್ತಾರೆ.

 

 

 

 

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version