Connect with us

ಇತರ

ದಾರಂದಕುಕ್ಕು ಅಂಗನವಾಡಿಯಲ್ಲಿ 80ನೇ ವರ್ಷದ ಸ್ವತಂತ್ರೋತ್ಸವ ಉತ್ತಮ ಶಿಕ್ಷಣವೇ ಮಕ್ಕಳ ಅಭಿವೃದ್ಧಿಗೆ ಮೂಲ :. ಜಯಪ್ರಕಾಶ್ ಬದಿನಾರ್

Published

on

ಪುತ್ತೂರು :ದಾರಂದಕುಕ್ಕು ಅಂಗನವಾಡಿಯಲ್ಲಿ 80ನೇ ವರ್ಷದ ಸ್ವತಂತ್ರೋತ್ಸವ ಕಾರ್ಯಕ್ರಮ ನಡೆಯಿತು, ಧ್ವಜಾರೋಹಣ ನಡೆಯಿತು.ಕೋಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ಅವರ ಧ್ವಜಾರೋಹಣ ನೆರವೇರಿಸಿದರು, ಈ ಸಂದರ್ಭದಲ್ಲಿ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಸತೀಶ್ ಮಡಿವಾಳ, ಅಂಗನವಾಡಿ ಕಾರ್ಯಕರ್ತೆ ಶಾಲಿನಿ, ಬಸಿರ್ ಹಾಜಿ ಉದ್ಯಮಿ ಅನಿಲ ಕೋಡಿ, ರಿಕ್ಷಾ ಚಾಲಕ-ಮಾಲಕರ ಅಧ್ಯಕ್ಷ ಜಯಂತ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು,ದಾರಂದ ಕುಕ್ಕು ಅಂಗನವಾಡಿಯ ಭಾಲವಿಕಾಸ ಸಮಿತಿ ಅಧ್ಯಕ್ಷರು,ಸ್ತ್ರೀ ಶಕ್ತಿ ಸದಸ್ಯರು ಪುಟಾಣಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು. ಜಯಪ್ರಕಾಶ್ ಸ್ವಾಗತಿಸಿ ಅಂಗನವಾಡಿ ಕಾರ್ಯಕರ್ತೆ ಶಾಲಿನಿ ಸ್ವಾಗತಿಸಿ, ಅಂಗನವಾಡಿ ಸಹಾಯಕರಾದ ಮೇಘನ ವಂದಿಸಿದರು.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version