ಪುತ್ತೂರು :ದಾರಂದಕುಕ್ಕು ಅಂಗನವಾಡಿಯಲ್ಲಿ 80ನೇ ವರ್ಷದ ಸ್ವತಂತ್ರೋತ್ಸವ ಕಾರ್ಯಕ್ರಮ ನಡೆಯಿತು, ಧ್ವಜಾರೋಹಣ ನಡೆಯಿತು.ಕೋಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ಅವರ ಧ್ವಜಾರೋಹಣ ನೆರವೇರಿಸಿದರು, ಈ ಸಂದರ್ಭದಲ್ಲಿ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಸತೀಶ್ ಮಡಿವಾಳ, ಅಂಗನವಾಡಿ ಕಾರ್ಯಕರ್ತೆ ಶಾಲಿನಿ, ಬಸಿರ್ ಹಾಜಿ ಉದ್ಯಮಿ ಅನಿಲ ಕೋಡಿ, ರಿಕ್ಷಾ ಚಾಲಕ-ಮಾಲಕರ ಅಧ್ಯಕ್ಷ ಜಯಂತ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು,ದಾರಂದ ಕುಕ್ಕು ಅಂಗನವಾಡಿಯ ಭಾಲವಿಕಾಸ ಸಮಿತಿ ಅಧ್ಯಕ್ಷರು,ಸ್ತ್ರೀ ಶಕ್ತಿ ಸದಸ್ಯರು ಪುಟಾಣಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು. ಜಯಪ್ರಕಾಶ್ ಸ್ವಾಗತಿಸಿ ಅಂಗನವಾಡಿ ಕಾರ್ಯಕರ್ತೆ ಶಾಲಿನಿ ಸ್ವಾಗತಿಸಿ, ಅಂಗನವಾಡಿ ಸಹಾಯಕರಾದ ಮೇಘನ ವಂದಿಸಿದರು.