Published
2 hours agoon
By
Akkare News
ನ್ಯಾಯಾಂಗವು ಈ ಎಸ್ಐಆರ್ ಪ್ರಕ್ರಿಯೆಯನ್ನು ಕಾನೂನುಬದ್ಧ ಎಂದು ಎತ್ತಿಹಿಡಿದಿರಬಹುದು. ಹೌದು, ಇದು ಶಾಸನಬದ್ಧವಾಗಿ ಕಾನೂನುಬದ್ಧವಾಗಿರಬಹುದು, ಆದರೆ ಇದು ನಿಜವಾಗಿಯೂ ನ್ಯಾಯಸಮ್ಮತವಾಗಿದೆಯೇ? ನ್ಯಾಯ ಎನ್ನುವುದು ಕೇವಲ ಕಾನೂನಿನ ಅಕ್ಷರಗಳನ್ನು ಯಾಂತ್ರಿಕವಾಗಿ ಜಾರಿಗೊಳಿಸುವುದಷ್ಟೇ ಅಲ್ಲ, ಅದರ ಆಶಯ ಮತ್ತು ಆತ್ಮವನ್ನು ಎತ್ತಿಹಿಡಿಯುವುದಾಗಿದೆ ಎಂದು ಅವರು ಪ್ರತಿಪಾದಿಸಿದರು.