ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಶುಭಾರಂಭ

(ಸೆ.9) ಪುತ್ತೂರು : ‘FASHION ZONE’ ಕಿಡ್ಸ್ & ಲೇಡೀಸ್ ವಸ್ತ್ರ ಮಳಿಗೆ ಅದ್ದೂರಿ ಶುಭಾರಂಭ

Published

on

ಪುತ್ತೂರು:ಫ್ಯಾಶಿಯನ್ ಲೋಕದ ಹೊಸ ಅನಾವರಣ FASHION ZONE’ ಕಿಡ್ಸ್ & ಲೇಡೀಸ್ ವಸ್ತ್ರ ಮಳಿಗೆ ಸೆ .9 ರಂದು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಕೇಶವಶ್ರೀ ಶಾಪಿಂಗ್ ಸೆಂಟರ್ ನಲ್ಲಿ ನಡೆಯಲಿದೆ .

 

ನೂತನ ಮಳಿಗೆಯನ್ನು ಶಾಸಕರಾದ ಅಶೋಕ್ ಕುಮಾರ್ ರೈ ಅವರು ಉಧ್ಘಾಟಿಸಲಿದ್ದಾರೆ.ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ರವರು ದೀಪ ಪ್ರಜ್ವಲಿಸಲಿದ್ದಾರೆ .

ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ ,ಮಾಜಿ ಶಾಸಕ ಸಂಜೀವ ಮಠಂದೂರು,ಶಾಸಕಿ ಶಕುಂತಲಾ ಟಿ ಶೆಟ್ಟಿ ,ಹಿಂದೂ ಮುಖಂಡರಾದ ಮುರಳಿಕೃಷ್ಣ ಹಂಸತಡ್ಕ,ಕೇಶವಶ್ರೀ ಶಾಪಿಂಗ್ ಸೆಂಟರ್ ನ ಮಾಲಕರಾದ ಅಜಿತ್ ನಾಯಕ್ ,ಪ್ರಕಾಶ್ ನಾಯಕ್,ದರ್ಬೆ ಬ್ಯಾಂಕ್ ಆಫ್ ಬರೋಡದ ಮ್ಯಾನೇಜರ್ ಸಾದಿಕ್ ಎಸ್ .ಎಮ್,ಉದ್ಯಮಿಗಳಾದ ಪ್ರಸನ್ನ ಕುಮಾರ್ ಶೆಟ್ಟಿ ,ಸಹಜ್ ರೈ ಬಳಜ್ಜ ,ಅಕ್ಷಯ ಕಾಲೇಜಿನ ಚೇರ್ಮೆನ್ ಜಯಂತ ನಡುಬೈಲು ,ಕಿರುತೆರೆ ನಟ ಸುರೇಶ್ ರೈ ,ಸುಮಾ ಅಶೋಕ್ ರೈ ,ಅನಿತಾ ಹೇಮನಾಥ ಶೆಟ್ಟಿ ,ಚಲನ ಚಿತ್ರ ನಟಿ ರಚನಾ ರೈ ಅತಿಥಿ ಗಳಾಗಿ ಆಗಮಿಸಲಿದ್ದಾರೆ .

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version