Connect with us

ಶುಭಾರಂಭ

ಸೇಡಿಯಫು ಹಮ್ರಾನ್ ಕಾಂಪ್ಲೆಕ್ಸ್ ನಲ್ಲಿ ಸಾಯಿ ಫೈನಾನ್ಸ್ ಉದ್ಘಾಟನೆ ಜನರಿಗೆ ವ್ಯವಹಾರದ ಜೊತೆಗೆ ಸೇವೆಯೂ ಸಿಗಲಿ :ಜಯಪ್ರಕಾಶ್ ಬದಿನಾರ್

Published

on

ಸಾಯಿ ಸಂಸ್ಥೆಯ ಉದ್ಘಾಟನೆಯನ್ನು ಜಯಪ್ರಕಾಶ್ ಬದಿನಾರ್ ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ದೀಪ ಬೆಳಗಿಸುದರ ಮೂಲಕ, ನಡೆಸಿ ಕೊಟ್ಟರು. ಈ ಸಂದರ್ಭದಲ್ಲಿ ಸಂಸ್ಥೆಯು ಗ್ರಾಮಸ್ಥರಿಗೆ ಒಳ್ಳೆಯ ರೀತಿಯ ವ್ಯವಹಾರದ ಜೊತೆಗೆ ಸೇವೆಯೂ ನೀಡುವಂತಾಗಲಿ ಎಂದು ಶುಭಾಶಯಗಳನ್ನು ತಿಳಿಸಿದರು.

ಕಾರ್ಯಕ್ರಮ ದಲ್ಲಿ ಮಾಲಕರಾದ ನಿಹಾಲ್ ನಾಯ್ಕ್, ಮಾಲಕರ ತಾಯಿ ನಳಿನಿ , ಸಹೋದರರಾದ ಪ್ರಜ್ವಲ್. ಅತಿಥಿಗಳಾದ, ಸುಬ್ರಮಣಿ ನಾಯ್ಕ್, ಉಮೇಶ ನಾಯ್ಕ್, ಜಯರಾಮ ನಾಯ್ಕ್, ಕಿಶನ್. ಸರೋಲಿ, ನಾಗರಾಜ್ ಸ್ಮಿತಾ, ಗೀತಾ ಸದಾಶಿವ,ವಿನೀಶ್, ಪ್ರಶಾಂತ ನಾಯ್ಕ್ , ಸರ್ವೇಶ್ ನಾಯ್ಕ್,, ಪ್ರಸಾಂತ್ ನಾಯ್ಕ್, ಸಿಂಧೂ ಭರತ್ ರಾಜ್, ಅಕ್ಷಯ ಶೇಖರ್ ನಾಯ್ಕ್,, ಪ್ರಸಾದ್ ನಾಯ್ಕ್,ಕಿರಣ್ ಮಹಾಸತಿ ಮೊದಲಾದವರು ಉಪಸ್ಥಿತರಿದ್ದರು ,

 


 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version