Connect with us

ಶುಭಾರಂಭ

(ಜೂನ್ 11) ಶ್ರೀಶೈಲ ಪೆಟ್ರೋಲಿಯಂ ಉದ್ಘಾಟನೆ

Published

on

ಬಂಟ್ವಾಳ ತಾಲೂಕು ಮಾರ್ನಬೈಲು ಸಾಲೆತ್ತೂರು ರಾಜ್ಯ ಹೆದ್ದಾರಿಯ ಸಮೀಪ ಸಜೀಪಮೂಡ ಗ್ರಾಮದ ಕಾರಜೆ ಎಂಬಲ್ಲಿ ನೂತನವಾಗಿ ಪ್ರಾರಂಭಿಸುವ ಶ್ರೀಶೈಲ ಪೆಟ್ರೋಲಿಯಂ ಇದರ ಉದ್ಘಾಟನಾ ಸಮಾರಂಭ ದಿ.11-06-25 ರಂದು ಬೆಳಿಗ್ಗೆ 10-35 ಉದ್ಘಾಟನೆ ನೆರವೇರಲಿದೆ.

 

ತಮ್ಮೆಲ್ಲರನ್ನು ಆದರದ ಸ್ವಾಗತಿಸುವ ಶ್ರೀಮತಿ ಶ್ರೀ ಧನಭಾಗ್ಯ ಮತ್ತು ಶ್ರೀ ಬಿ ರಮನಾಥ ರೈ ಮಾಜಿ ಸಚಿವರು ಕರ್ನಾಟಕ ಸರಕಾರ. ಮತ್ತು ಮಕ್ಕಳು.

 

 

 

 


 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version