Published
49 minutes agoon
By
Akkare News
ಜಿ.ಎಲ್. ಆಚಾರ್ಯ ಜ್ಯುವೆರ್ಸ್ನ ಲಕ್ಷ್ಮೀ ಕಾಂತ ಆಚಾರ್ಯ ಉದ್ಘಾಟಿಸಿ ಶುಭಹಾರೈಸಿದರು. ಕೇರಳ ರಾಜ್ಯ ಕ.ಚು.ಸಾ.ಪ. ದ ಕರ್ನಾಟಕ ರಾಜ್ಯ ಸಂಚಾಲಕ ಜಯಾನಂದ ಪೆರಾಜೆ ಪ್ರಸ್ತಾವನೆ ಗೈದರು. ಕ.ಚು.ಸಾ.ಪ. ರಾಜ್ಯ ಉಪಾಧ್ಯಕ್ಷೆ ಡಾ.ಶಾಂತ ಪುತ್ತೂರು ಉಪಸ್ಥಿತರಿದ್ದರು. ಶಿಕ್ಷಕರಾದ ನಾರಾಯಣ ನಾಯ್ಕ್ ಪುಣಚ ಸ್ವಾಗತಿಸಿದರು. ಶಿಕ್ಷಕಿಯರಾದ ಪೂರ್ಣಿಮಾ ಪೆರ್ಲಂಪಾಡಿ,ಮಲ್ಲಿಕಾ e.ೆರೈ, ನಳಿನಿ ಡಿ, ಡಾ.ಮೈತ್ರಿ ಭಟ್,ಡಾ.ಗೀತಾ ಕುಮಾರಿ , ಹೇಮಲತಾ ಕಜೆಗದ್ದೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಶಿಕ್ಷಕಿ ಯಶುಭ ರೈ ಪ್ರಾರ್ಥಿಸಿ,ಶಿಕ್ಷಕಿ ಪುಷ್ಪಲತಾ ಎಮ್.ನಿರೂಪಿಸಿದರು.