ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಪಶುಸ0ಗೋಪನ ಇಲಾಖೆ ಪುತ್ತೂರು, ಕರ್ನಾಟಕ ಸರಕಾರ : ತುರ್ತು ಸೇವಾ ಆಂಬುಲೆನ್ಸ್ (1962) ಯಶಸ್ವೀ ಒಂದನೇ ವರ್ಷ ಪೂರೈಕೆ.

Published

on

ಪುತ್ತೂರು :ಆ 7,ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕರಾದ ಅಶೋಕ್ ಕುಮಾರ್ ರೈ ಇವರಿಂದ ಪಾಶುಸಂಗೋಪನ (1962 ) ರ ಎಲ್ಲಾ ಸಿಬ್ಬಂದಿ ಗಳಿಗೆ ಒಂದನೇ ವರ್ಷದ ಯಶಸ್ಸು ಗೆ ಶುಭಹಾರೈಸಿದರು.

 

 

ಎಲ್ಲಾ ರೈತ ಬಾ0ದವರು ತುರ್ತು ಆಂಬುಲೆನ್ಸ್ ಇಧರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಈ ಸಂದರ್ಭದಲ್ಲಿ ವಿನಂತಿಸಿಕೊಂಡಿದ್ದಾರೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version