Connect with us

ಸ್ಥಳೀಯ

ನಾಳೆ(ಜೂ.5) ಸವಣೂರು, ಕಾಣಿಯೂರು ಪ್ರದೇಶಗಳಲ್ಲಿ ಕರೆಂಟಿಲ್ಲ

Published

on

ಪುತ್ತೂರು: ತುರ್ತು ಕಾಮಗಾರಿಯ ಪ್ರಯುಕ್ತ ಜೂ.5ರಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 2.00 ಗಂಟೆಯವರೆಗೆ 33/11 ಕೆವಿ ಸವಣೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರುಗಳಲ್ಲಿ (ಭಕ್ತಕೋಡಿ, ವೀರಮಂಗಲ,ಏನಿತಡ್ಕ ,ಶಾಂತಿಮುಗೇರು,ಚಾರ್ವಾಕ,ಕಾಣಿಯೂರು, ದೋಲ್ಪಾಡಿ,ಪುಟ್ಟಪಾಡಿ ) ವಿದ್ಯುತ್ ನಿಲುಗಡೆಯಾಗಲಿರುವುದು.ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version