Published
2 hours agoon
By
Akkare News
ಡಾ :ಅರುಣ ರವರು ಜಿಲ್ಲೆಗೆ ಎಸ್ ಪಿ ಯಾಗಿ ಬಂದ ಬಳಿಕ ಬಿಜೆಪಿ ಮತ್ತು ಸಂಘ ಪರಿವಾರದವರ ಕೋಮು ಮತ್ತು ಗೋವಿನ ರಾಜಕೀಯಕ್ಕೆ ಕಡಿವಾಣ ಬಿದ್ದಿದೆ. ದಿನ ಬೆಳಗಾದರೆ ದ್ವೇಷ ಭಾಷಣ ಮಾಡುತ್ತಾ ಜಿಲ್ಲೆಯ ಶಾಂತಿ ಸೌಹಾರ್ದತೆಯನ್ನು ಹಾಳು ಮಾಡುತ್ತಿದ್ದ ಶಕ್ತಿಗಳು ಕಾನೂನಿಗೆ ಹೆದರಿ ಈಗ ಬಿಲ ಸೇರಿಕೊಂಡಿದೆ.