Connect with us

ಸ್ಥಳೀಯ

ಆಸಕ್ತರಿಗೆ ಅಕ್ಕರೆಯ ಆಶ್ರಯ “ಮಗುವಿನ ಪ್ರಾಣ ಉಳಿಸಲು ನಿಮ್ಮ ನೆರವು”

Published

on

ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ಇಬ್ಬರು ಮಕ್ಕಳಿಗೆ ಹೆಚ್ಚೇನು (ಕಣಜ) ದಾಳಿ ಯಾಗಿ ಗಂಭೀರ ಗಾಯವಾಗಿ ಮಂಗಳೂರು ಕೆ.ಮಂ.ಸಿ ಆಸ್ಪತ್ರೆಗೆ ದಾಖಲಿಸಿದಾಗ,ತಮ್ಮನ ಮಗಳು ಚಿಕಿತ್ಸೆ ಪಲಾಕಾರಿ ಆಗದೆ ಮರಣ ಹೊಂದಿದ್ದು ಪ್ರಥ್ಯಶ್ ಪೂಜಾರಿ ಕಿಡ್ನಿ ಸಮಸ್ಯೆ ಕೊಂಡು ಪ್ರಾಣ ಪಾಯದಲ್ಲಿದ್ದು ಚಿಕಿತ್ಸೆಗೆ 18ಲಕ್ಷ ರೂ ಅಗತ್ಯವಿದೆ. ಒಂದು ಮಗುವಿನ ಉಳಿಸಲಾಗದೆ ಪ್ರಾಣ ಕಳ್ಕೊಂಡಿದ್ದು. ಕಡು ಬಡತನದಲ್ಲಿರುವ ಕುಟುಂಬ ವಾದ ಇವರಿಗೆ ನಿಮ್ಮ ಸಹಾಯ ಹಸ್ತ ನೀಡಬೇಕಾಗಿ ವಿನಂತಿ

SCAN & PAY



 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version