Published
3 weeks agoon
By
Akkare News
ಕೆ.ಪಿ.ಸಿ.ಸಿ. ಕಾರ್ಮಿಕ ಘಟಕ ಕಾರ್ಯದರ್ಶಿ ಹನೀಫ್ ಪೆರ್ಲಾಪು ರಿಲ್ಯಾಕ್ಸ್ ಇನ್ ಮಾಲಕತ್ವದ ಗ್ರಿಲ್ ಮಹಾಸ್ ರೆಸ್ಟಾರೆಂಟ್ಗೆ ಹಾಫಿಲ್ ಸಿರಾಜುಧೀನ್ ಕಾಸಿಮಿ ಪತ್ತನಾಪುರಂ ಉಸ್ತಾದ್ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಹಯಾತುಲ್ ಇಸ್ಲಾಂ ಮಸ್ಜಿದ್ ಇದರ ಖತೀಬ್ ಅಳ್ತಾಫ್ ದಾರಿಮಿ , ಖಲೀಲ್ ಪೆರ್ಲಾಪು , ಹಯಾತುಲ್ ಇಸ್ಲಾಂ ಮಸ್ಜಿದ್ ಇದರ ಅಧ್ಯಕ್ಷ ನಝೀರ್ ಪೆರ್ಲಾಪು , ಎಂ ಜೆ ಎಂ ಮಸ್ಜಿದ್ ಗಡಿಯಾರ್ ಇದರ ಅಧ್ಯಕ್ಷ ರಿಯಾಜ್ ಕಲ್ಲಾಜೆ , ಉದ್ಯಮಿ ರಾಝಕ್ ಪೆರ್ಲಾಪು , ಬಷೀರ್ ಪೆರ್ಲಾಪು , ಅಝೀಝ್ ಗಡಿಯಾರ್ , ಶಾಕಿರ್ ಚಂದ್ರು ಗಡಿಯಾರ್ , ಅನಸ್ ಗಡಿಯಾರ್ , ಮುಹಸಿನ್ ಪೆರ್ಲಾಪು ಹಮೀದ್ ಪಟ್ರಕೋಡಿ ಮತ್ತು ಯಾಸಿನ್ ಪಟ್ರಕೋಡಿ ಉಪಸ್ಥಿತರಿದ್ದರು.